ಸ್ವಾಭಿಮಾನಿ, ದೇಶಾಭಿಮಾನಿ
ಪ್ರಾಮಾಣಿಕ ಜೀವಿ "ಶಾಸ್ತ್ರೀಜಿ
ಹಸಿದುಣ್ಣದೆ,ತ್ಯಾಗವ ಮೆರೆದ
ಮಾಡಿರಿ ಸೆಲ್ಯೂಟ್ ಬಹದ್ದೂರಜಿಗೆ ಅಂಗಿಯ ಹರಿದರೂ...ಕೋಟಿನಿಂದ ಮುಚ್ಚಿ ದೇಶದ ದಾರಿದ್ರ್ಯವ ಹೋಗಲಾಡಿಸಲು
ಸ್ವತಃ ತಪಗೈದರು ಮನಬಿಚ್ಚಿ
ತಿಳಿ ಹೇಳಿದರು ಪರದೇಶ ನಡುಗಿಸಲು
ಆಧುನಿಕ ಹರಿಶ್ಚಂದ್ರರೆನಿಸಿದರು
ಪ್ರಜೆಗಳ ಮನದಲಿ ನೆಲೆಸಿದರು ರೈತರನ್ನು-ಸೈನಿಕರನ್ನು ಹುರಿದುಂಬಿಸಿದರು
ಪ್ರಧಾನಿ ಹುದ್ದೆಯ ಗೌರವ ಹೆಚ್ಚಿಸಿದರು ಅಧಿಕಾರ ದರ್ಪವ ಮೆರೆಯುವವರೆ...
ಅರಿಯಿರಿ ಇವರ ಚರಿತೆಯ
ದುಂದುವೆಚ್ಚವ ಮಾಡುವವರೆ...... ಕಲಿಯಿರಿ ಇವರಂತೆ ಮಿತವ್ಯಯವ;ಅಮರ, ಅಮರವೀ ಶಾಸ್ತ್ರೀಜಿ ಧ್ಯೇಯ-ನೀತಿಯು
ನೆನೆಯಿರಿ, ವಂದಿಸಿರಿ ಅವರ ವ್ಯಕ್ತಿಗತಕೆ-
*ಹನುಮಂತ.ಮ.ದೇಶಕುಲಕರ್ಣಿ.
ಸಾ.ಭೋಗೆನಾಗರಕೊಪ್ಪ-581196
ಪ್ರಾಮಾಣಿಕ ಜೀವಿ "ಶಾಸ್ತ್ರೀಜಿ
ಹಸಿದುಣ್ಣದೆ,ತ್ಯಾಗವ ಮೆರೆದ
ಮಾಡಿರಿ ಸೆಲ್ಯೂಟ್ ಬಹದ್ದೂರಜಿಗೆ ಅಂಗಿಯ ಹರಿದರೂ...ಕೋಟಿನಿಂದ ಮುಚ್ಚಿ ದೇಶದ ದಾರಿದ್ರ್ಯವ ಹೋಗಲಾಡಿಸಲು
ಸ್ವತಃ ತಪಗೈದರು ಮನಬಿಚ್ಚಿ
ತಿಳಿ ಹೇಳಿದರು ಪರದೇಶ ನಡುಗಿಸಲು
ಆಧುನಿಕ ಹರಿಶ್ಚಂದ್ರರೆನಿಸಿದರು
ಪ್ರಜೆಗಳ ಮನದಲಿ ನೆಲೆಸಿದರು ರೈತರನ್ನು-ಸೈನಿಕರನ್ನು ಹುರಿದುಂಬಿಸಿದರು
ಪ್ರಧಾನಿ ಹುದ್ದೆಯ ಗೌರವ ಹೆಚ್ಚಿಸಿದರು ಅಧಿಕಾರ ದರ್ಪವ ಮೆರೆಯುವವರೆ...
ಅರಿಯಿರಿ ಇವರ ಚರಿತೆಯ
ದುಂದುವೆಚ್ಚವ ಮಾಡುವವರೆ...... ಕಲಿಯಿರಿ ಇವರಂತೆ ಮಿತವ್ಯಯವ;ಅಮರ, ಅಮರವೀ ಶಾಸ್ತ್ರೀಜಿ ಧ್ಯೇಯ-ನೀತಿಯು
ನೆನೆಯಿರಿ, ವಂದಿಸಿರಿ ಅವರ ವ್ಯಕ್ತಿಗತಕೆ-
*ಹನುಮಂತ.ಮ.ದೇಶಕುಲಕರ್ಣಿ.
ಸಾ.ಭೋಗೆನಾಗರಕೊಪ್ಪ-581196
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ